ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಆರ್. ರವೀಂದ್ರ, ಪ್ರಧಾನ ಕಾರ್ಯದರ್ಶಿ ಮುನಿರಾಜು, ಷೇಕ್ ಹಿದಾಯಿತ್ ಉಲ್ಲಾ, ಕರಾಟೆ ರಿಯಾಜ್ ಅಹಮದ್, ಬಿ.ವಿ. ವೆಂಕಟಶಿವಪ್ಪ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಿ, ಭಾಗ್ಯಮ್ಮ, ರಾಣಿ, ಪಾರ್ವತಿ, ಮೇರಿ, ವನಜಾ, ಆಂಜಿ, ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷ ವಿ. ಮಂಜುನಾಥ್, ಮಹಿಳಾ ಅಧ್ಯಕ್ಷೆ ಅಸ್ವಿಯಾ, ಮಂಜುನಾಥ್, ವಿಜಯ್ ಕುಮಾರ್, ಸುಧಾಕರ್ ಹಾಜರಿದ್ದರು.