ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಗೈಡ್ಸ್ ವಿದ್ಯಾರ್ಥಿಗಳಿಗೆ ಗೈಡ್ಸ್ ಪ್ರತಿಜ್ಞೆಯನ್ನು ಗೈಡ್ಸ್ ಕ್ಯಾಪ್ಟನ್ ಸುಭಾಷಿಣಿ ಬೋಧನೆ ಮಾಡಿದರು. ಮುಖ್ಯಶಿಕ್ಷಕ ಮಹ್ಮದ್ ಸಮೀಉಲ್ಲಾ, ಸ್ಕೌಟ್ಸ್ ಮಾಸ್ಟರ್ ಜಿ. ನಾಗೇಶ್, ಶಿಕ್ಷಕರಾದ ಭೀಮಾನಾಯ್ಕ, ಮಂಜುನಾಥ್, ಕೆ.ಎಂ. ಗಂಗನಾರಾಯಣ ಇದ್ದರು.