ಶಾಲಾ ಮಕ್ಕಳು ಹಲವು ಸಾಂಸೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮಕ್ಕಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶಾಲೆಯ ಸಂಸ್ಥಾಪಕಿ ಅಮೃತವಲ್ಲಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಅಬ್ಬುಗುಂಡು ವಿ.ಶ್ರಿನಿವಾಸರೆಡ್ಡಿ, ವನಮಿತ್ರ ಸಂಸ್ಥೆಯ ಸುರೇಶ್, ಸಾಹಿತ್ಯ ವೇದಿಕೆಯ ಕೆ.ಎಸ್.ನೂರುಲ್ಲಾ, ಅಬ್ಬುಗುಂಡು ಬಾಬುರೆಡ್ಡಿ, ರಾಜಶೇಖರ್, ಸಿ.ಡಿ.ಮಂಜುನಾಥ್ , ಅನ್ನಪೂರ್ಣಮ್ಮ ಮತ್ತಿತರರು ಉಪಸ್ಥಿತರಿದ್ದರು. ಕೆ.ಎನ್.ಮದ್ದಿರೆಡ್ಡಿ ನಿರೂಪಿಸಿದರು.