ಸಂಸ್ಥೆಯ ಅಧಿಕಾರಿ ವಿ.ಎಸ್. ಶ್ರೀನಿವಾಸ್, ವಿವಿಧೋದ್ದೇಶ ಪುನರ್ ನಿರ್ಮಾಣ ಕಾರ್ಯದರ್ಶಿ ಬಾಬು, ವಿಕಲಚೇತನ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆವಣಿ ಸತೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್.ನಾಗೇಶ್, ಶ್ರಿನಾಥ್, ಗ್ರಾಮಾಂತರ ವಿವಿಧೋದ್ದೇಶ ಪುನರ್ ನಿರ್ಮಾಣ ಸದಸ್ಯರು ಭಾಗವಹಿಸಿದ್ದರು.