ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಎಸ್.ಟಿ. ಚಂದ್ರಮೋಹನಬಾಬು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಪಿ.ಎಂ. ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ಸಿ.ಎನ್. ಧೀರಜ್, ಎನ್. ಆಂಜನೇಯ, ಕೃಷ್ಣಪ್ಪ, ನಾರಾಯಣನಾಯ್ಕ್, ಮಿಟ್ಟೇಮರಿ ಸತೀಶ್, ನಾರಾಯಣಸ್ವಾಮಿ, ನಾಗಪ್ಪ, ಪ್ರಭಾ ನಾಯ್ಡು, ಬಾಬುರೆಡ್ಡಿ ಭಾಗವಹಿಸಿದ್ದರು.