ಜಿಲ್ಲಾ ಮಟ್ಟದ ಅಧಿಕಾರಿಗಳಾದ ಟಿ.ಎನ್.ಪದ್ಮರಾಜು, ನಾಗೇಶ್, ಬಾಬುರೆಡ್ಡಿ, ಬಿಇಒ ವೈ.ಸಿ.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಅಶ್ವತ್ಥನಾರಾಯಣರಾವ್, ತಾಲ್ಲೂಕು ಪಂಚಾಯಿತಿ ಸದಸ್ಯ ಲೋಕೇಶ್, ಮುಖ್ಯ ಶಿಕ್ಷಕ ಐ.ಎಸ್.ಸಿದ್ದರಾಮಯ್ಯ, ಪ್ರಾಂಶುಪಾಲರು ಎಂ.ಸಿ.ವೀಣಾಕ್ಷಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಒ.ರತ್ನಮ್ಮ, ಶಿಕ್ಷಕರಾದ ಕೆ.ನಾಗರಾಜು, ನೋಡಲ್ ಅಧಿಕಾರಿ ಮುನಿರಾಜು, ನರಸಿಂಹಮೂರ್ತಿ, ವೆಂಕಟೇಶ ಭಾಗವಹಿಸಿದ್ದರು.