ಸಮೀಪ ಅಬ್ಬಿನಹೊಳಲುಗ್ರಾಮದಬಳಿಭದ್ರಾಮೇಲ್ದಂಡೆಯೋಜನೆಕಾಮಗಾರಿಪರಿಶೀಲಿಸಿದಬಳಿಕ,ರೈತರೊಂದಿಗೆ ಅವರು ಸಂವಾದ ನಡೆಸಿದರು.
‘ಸ್ಥಳೀಯಶಾಸಕರು,ಸಂತ್ರಸ್ತರೈತರು ಹಾಗೂ ನ್ಯಾಯಾಲಯದಲ್ಲಿಪ್ರಕರಣದಾಖಲಿಸಿರುವಕೃಷಿಕರು ಜೊತೆಯಾಗಿ ಬನ್ನಿ. ಎಲ್ಲರಅಭಿಪ್ರಾಯಪಡೆದುಸೂಕ್ತಪರಿಹಾರನಿಗದಿಗೊಳಿಸುತ್ತೇನೆ. ಏಕಾಏಕಿಪರಿಹಾರಮೊತ್ತಹೆಚ್ಚಿಸಲುಸಾಧ್ಯವಿಲ್ಲ.ಕಾನೂನುಚೌಕಟ್ಟಿನಲ್ಲಿಯೇ ಅದನ್ನು ನಿಗದಿಗೊಳಿಸಬೇಕು.ಮೊದಲುಕೋರ್ಟ್ನಲ್ಲಿದಾಖಲಿಸಿರುವಪ್ರಕರಣಹಿಂಪಡೆದು ಮಾತುಕತೆಗೆಬನ್ನಿ. ನನ್ನಮೇಲೆವಿಶ್ವಾಸಇಡಿ,ಗೌರವಯುತಪರಿಹಾರಕೊಡಿಸುತ್ತೇನೆ. ಕಾಮಗಾರಿ ತಡೆದರೆ, ನಿಮ್ಮ ಕಾನೂನು ನೀವು ಮಾಡಿ, ನಮ್ಮ ಕಾನೂನು ನಾನು ಮಾಮಾಡುತ್ತೇವೆ’ ಎಂದರು.
ಕಾಮಗಾರಿವಿಳಂಬದಿಂದಯೋಚನಾವೆಚ್ಚಹೆಚ್ಚುತ್ತಿದೆ.ಕಾಮಗಾರಿ ಶೀಘ್ರ ಆರಂಭಿಸಿ,ಇಲ್ಲವಾದರೆನಿಮ್ಮನ್ನುಅಮಾನತುಗೊಳಿಸಲಾಗುವುದುಎಂದುವಿಶ್ವೇಶ್ವರಯ್ಯಜಲನಿಗಮದಮುಖ್ಯಎಂಜಿನಿಯರ್ಗೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದರು.
ಚಿತ್ರದುರ್ಗಭಾಗಕ್ಕೆನೀರುಹರಿಸಲು1.7 ಕಿ.ಮೀ ಕಾಮಗಾರಿಬಾಕಿಇದೆ, ಈಭಾಗದ 44.20 ಎಕರೆಯ 27 ರೈತರು ಕೋರ್ಟ್ಮೊರೆಹೋಗಿದ್ದಾರೆ.ಇದರಿಂದಕಾಮಗಾರಿವಿಳಂಬವಾಗಿದೆಎಂದುಜಲನಿಗಮದವ್ಯವಸ್ಥಾಪಕನಿರ್ದೇಶಕಸಣ್ಣಚಿತ್ತಯ್ಯಮಾಹಿತಿನೀಡಿದರು.
ಪ್ರತಿ ಎಕರೆಗೆಮುಗುಳಿಭಾಗದಲ್ಲಿ ₹48 ಲಕ್ಷ, ಹೆಬ್ಬೂರುಭಾಗದಲ್ಲಿ ₹28 ಲಕ್ಷ ಪರಿಹಾರ ನಿಗದಿ ಮಾಡಿದ್ದರೆ, ನಮ್ಮ ಗ್ರಾಮದಲ್ಲಿಕೇವಲ ₹4ಲಕ್ಷನಿಗದಿಗೊಳಿಸಲಾಗಿದೆ. ನಮಗೆ ₹40 ಲಕ್ಷ ಪರಿಹಾರ ಕೊಡಿಸಿ ಎಂದು ರೈತ ಷಡಾಕ್ಷರಿ ಮನವಿ ಮಾಡಿದರು.
ಚಿತ್ರದುರ್ಗಜಿಲ್ಲಾಉಸ್ತುವಾರಿಸಚಿವಸುಧಾಕರ್,ಶಾಸಕಬಿ.ಜಿ.ಗೋವಿಂದಪ್ಪ,ಗೋಪಾಲಕೃಷ್ಣ,ರಘುಮೂರ್ತಿ,ಜಯಚಂದ್ರ,ಸುರೇಶ್ಬಾಬು,ಕೆ.ಎಸ್.ಆನಂದ್,ವೀರೇಂದ್ರಪಪ್ಪಿ,ತಮ್ಮಯ್ಯ,ರಾಜೇಗೌಡ,ಮಾಜಿಸಂಸದಬಿಎನ್ಚಂದ್ರಪ್ಪ,ಕಾಡಅಧ್ಯಕ್ಷಅಂಶುಮಂತ್,ನಿಗಮಮಂಡಳಿಅಧ್ಯಕ್ಷಹರೀಶ್ ಇದ್ದರು.