ತಮ್ಮ ಸೇವೆಯ ಬಗ್ಗೆ ಸುಧಾಕರ್ ಎಸ್.ಶೆಟ್ಟಿ ಪ್ರತಿಕ್ರಿಯಿಸಿ, ‘ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೆ ಕೋವಿಡ್ ಛಾಯೆ ವ್ಯಾಪಿಸಿದೆ. ಇಂತಹ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ವಿಚಾರಿಸಿದಾಗ ಬಹಳ ಅನಿವಾರ್ಯತೆ ಇರುವ, ಆರ್ಥಿಕವಾಗಿ ಹಿಂದುಳಿದಿರುವ, ವಯಸ್ಸಾದ ಕೂಲಿ ಕಾರ್ಮಿಕರು, ಜಮೀನು ರಹಿತ ಜನತೆ ಬಹಳ ತೊಂದರೆಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಅವರಿಗೆ ನೆರವಾಗಲು ಯತ್ನಿಸಿದೆ’ ಎಂದು ಹೇಳಿದರು.