ಠಾಣೆವಾರು ಚಿಕ್ಕಮಗಳೂರು ನಗರ– 16, ಬಸವನಹಳ್ಳಿ ಮತ್ತು ಗ್ರಾಮಾಂತರ ತಲಾ ಎರಡು, ಅಜ್ಜಂಪುರ, ಬೀರೂರು ತಲಾ ಒಂಬತ್ತು, ಕಡೂರು ಏಳು, ತರೀಕೆರೆ ಆರು, ಯಗಟಿ ಐದು, ಲಕ್ಕವಳ್ಳಿ, ಲಿಂಗದಗಹಳ್ಳಿ ತಲಾ ನಾಲ್ಕು, ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್.ಪುರ ತಲಾ ಎರಡು , ಆಲ್ದೂರು, ಮಲ್ಲಂದೂರು, ಬಾಳೂರು, ಬಣಕಲ್, ಗೋಣಿಬೀಡು, ಪಂಚನಹಳ್ಳಿ ಹಾಗೂ ಕೊಪ್ಪ ಠಾಣೆ ವ್ಯಾಪ್ತಿಯ ತಲಾ ಒಂದು ಒಟ್ಟು 77 ಪ್ರಕರಣಗಳನ್ನು ಪೊಲೀಸರು ಭೇದಿಸಿ ಆರೋಪಿಗಳಿಂದ ಮಾಲು ವಶಪಡಿಸಿಕೊಂಡಿದ್ದರು.