ಕೂಡಲೇ ಗ್ರಾಮಕ್ಕೆ ಕೊಳವೆ ಬಾವಿ ನಿರ್ಮಿಸಿ ಕುಡಿಯುವ ನೀರು ಪೂರೈಸದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ, ಲಾರೆನ್ಸ್, ಮೇರಿ ಡಿಸೋಜಾ, ಲಿಲ್ಲಿ ಡಿಸೋಜ, ರಮೇಶ, ಮಂಜುಳ, ಸವಿತಾ, ಸುಂದರ, ಮುತ್ತಪ್ಪ, ಜಯಂತಿ ಇದ್ದರು.