ಸ್ಥಳೀಯರು ಹಲವು ಗಂಟೆ ಹರಸಾಹಸ ಮಾಡಿದ ನಂತರ ಬಸ್ ಮೇಲಕ್ಕೆ ತರಲಾಯಿತು. ಆದ್ದರಿಂದ ಈ ರಸ್ತೆಯಲ್ಲಿ ಬಸ್ ಸಂಚಾರ ಸಾಧ್ಯವೇ ಇಲ್ಲ ಎಂಬಂತಾಗಿದೆ.
‘ಹೊರನಾಡಿನಿಂದ ಬಲಿಗೆ, ಮೆಣಸಿನಹಾಡ್ಯದ ಮೂಲಕ ಜಯಪುರ, ಶೃಂಗೇರಿ ಮಾರ್ಗದಲ್ಲಿ ಕಳಸದ ಅನ್ನಪೂರ್ಣೇಶ್ವರಿ ಮೋಟಾರ್ಸ್ ದಿನಕ್ಕೆ 6 ಬಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಈಗಿನ ರಸ್ತೆಯ ಸ್ಥಿತಿ ನೋಡಿದರೆ ಸಂಚಾರ ಸದ್ಯಕ್ಕೆ ಸಾಧ್ಯವಿಲ್ಲ‘ ಎಂಬುದು ಸಂಸ್ಥೆಯ ಹೇಳಿಕೆ.