ಎಪಿಎಂಸಿ ಅಧ್ಯಕ್ಷ ಕೆ.ಎಲ್.ನಾಗರಾಜ್ ಮಾತನಾಡಿ, ‘ಶಿವನಿ, ಅಜ್ಜಂಪುರಗಳಲ್ಲಿ ಉಪ ಮಾರುಕಟ್ಟೆ ಯನ್ನು ಅಭಿವೃದ್ಧಿ ಪಡಿಸ ಲಾಗುವುದು. ದ್ವಿದಳ ಬೆಳೆವ ರೈತರಿಗೆ ಅನುಕೂಲವಾಗುವಂತೆ ಲಿಂಗದಹಳ್ಳಿಯಲ್ಲಿ ಉಪ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಮಾರುಕಟ್ಟೆ ರೈತರಿಗೆ ಪೂರಕವಾಗಿರಬೇಕು ಎಂದರು.