ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಿ.ಆರ್. ಮಂಜುನಾಥ್, ಚಿತ್ರದುರ್ಗದ ಕೆ.ಎಂ.ಎಫ್ನ ವ್ಯವಸ್ಥಾಪಕ ಡಾ.ಡಿ.ಎಂ. ತಿಪ್ಪೇಸ್ವಾಮಿ, ಪಶುವೈದ್ಯ ಇಲಾಖೆಯ ಡಿ.ಪಿ.ಟಿ. ಡಾ.ಡಿ. ಪರಮೇಶ್ವರ ನಾಯಕ್, ಸೆಲ್ಕೊ ಕಂಪನಿ ಮಂಜುನಾಥ್ ಭಾಗವತ್, ಪಿ.ಕೆ.ಜಿ.ಬಿ. ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರಯ್ಯ, ವ್ಯವಸ್ಥಾಪಕ ಬಸವೇಶ್, ಕೆ.ಎಸ್.ಪಿ.ಎ.ಆರ್.ಡಿ. ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ವೇಣುಗೋಪಾಲ ನಾಯಕ್, ಪಶು ವೈದ್ಯಾಧಿಕಾರಿ ಡಾ.ಮಹೇಶ್, ಟಿ.ಒ. ಗೋಪಾಲಪ್ಪ ಇದ್ದರು.