ಪ್ರತಿ 2-3 ದಿನಗಳಿಗೊಮ್ಮೆ ಗಡಿ ಭಾಗ್ರದ ಕ್ಯಾದಿಗುಂಟೆ, ಓಬಳಾಪುರ, ಪುಟ್ಲರಹಳ್ಳಿ, ಜಾಜೂರು, ತಿಪ್ಪರೆಡ್ಡಿಹಳ್ಳಿ, ದೊಡ್ಡಚೆಲ್ಲೂರು, ಪಿಲ್ಲಹಳ್ಳಿ, ಕಾಮಸಮುದ್ರ ಮುಂತಾದ ಗ್ರಾಮಗಳಿಗೆ ಅರಣ್ಯ ಸಿಬ್ಬಂದಿ ಹೋಗಿ ಸಂಜೆ ಮತ್ತು ಬೆಳಿಗ್ಗೆ ಮಬ್ಬುಗತ್ತಲಲ್ಲಿ ಹೊಲಗಳಿಗೆ ಒಂಟಿಯಾಗಿ ಓಗದಂತೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.