ಜಿಲ್ಲಾಧಿಕಾರಿ ಜತೆ ದೂರವಾಣಿಯಲ್ಲಿ ಚರ್ಚಿಸಿದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ದಲಿತ ಸಮುದಾಯದ ಮುಖಂಡರಾಡ ಜಿ. ಪ್ರಕಾಶ್, ಕೊಂಡಾಪುರ ಪರಮೇಶ್ವರಪ್ಪ, ಎಸ್. ಪರಮೇಶ್, ಬಿ.ಟಿ. ನಾಗಭೂಷಣ, ದಡಗೂರು ಮಂಜುನಾಥ್, ಓ. ಕರಿಬಸಪ್ಪ, ಹೊನ್ನೂರಪ್ಪ, ಗಂಗಾಧರ್, ಯರ್ಜೇನಹಳ್ಳಿ ನಾಗರಾಜ್, ಬಸವರಾಜ್ ಇದ್ದರು.