ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಘಟಕದ ಕಾರ್ಯದರ್ಶಿ ಕೆ.ರಾಮಚಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಆರ್.ರಾಘವೇಂದ್ರ, ಲಾರಿ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೇಶವಮೂರ್ತಿ, ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ, ರಘು, ಚನ್ನಗಿರಿ ಸಾಧಿಕ್, ಗೋ. ಬಸವರಾಜ್, ರಾಮಕೃಷ್ಣಪ್ಪ, ದಾದಾಪೀರ್, ಜಾಕಿರ್, ನಾಗರಾಜ್, ಕುಮಾರ್, ಮಣಿಕಂಠ, ರಘು, ಮಹಲಿಂಗ, ಮಸಿಯಣ್ಣ, ಮದನ್, ಲೋಕೇಶ್, ಕಿರಣ್ ಕುಮಾರ್, ರಂಗಸ್ವಾಮಿ, ನರೇಂದ್ರ, ಪ್ರಸಾದ್, ಮಾರುತಿ ಪಾಲ್ಗೊಂಡಿದ್ದರು.