ಜಾನಪದ ಅಕಾಡೆಮಿ ಸದಸ್ಯ ಹಾಗೂ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಅಧ್ಯಕ್ಷ ಕಾಳಯ್ಯ, ಜನಪದ ಗಾಯಕ ಶಂಕರ್ ಭಾರತೀಪುರ, ಶಾಲೆಯ ಮುಖ್ಯ ಶಿಕ್ಷಕಿ ರೂಪಾದೇವಿ, ಚಿತ್ರಕಲಾ ಶಿಕ್ಷಕ ಡಾ.ಸುಭಾಸ್ ಕಮ್ಮಾರ, ಜನಪದ ಗಾಯಕರಾದ ಪೂಜಾ ಕುಣಿತ ಶಿವಮಾದಯ್ಯ, ಹನುಮಂತ ನಾಯ್ಕ್, ಕಲ್ಲಹಳ್ಳಿ ರಾಮಣ್ಣ, ಚಿಕ್ಕಚೂಡಯ್ಯ, ರವಿ, ಪ್ರೀತಮ್.ಟಿ.ಎಸ್, ಮಂಜುಳಾ ಬಾಯಿ, ಜಯಕುಮಾರ್, ಮುತ್ತುರಾಜು, ಶಿಕ್ಷಕ ಲಕ್ಕಪ್ಪ ಇದ್ದರು.