ಬೈಕಾಡಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಆನ್ಲೈನ್ ಕನ್ನಡ ಭಾಷಣ ಸ್ಪರ್ಧೆ ‘ವಾಗ್ಮಿ’ಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು: ತರುಣ ವಿಭಾಗದಲ್ಲಿ ಆದಿತ್ಯ ಆಚಾರ್ಯ ಮಂಗಳೂರು, ಶರಣ್ಯ ತಂತ್ರಿ ನಂದಳಿಕೆ, ಅವನಿ ಕೆ ಸುಳ್ಯ, ಯುವ ವಿಭಾಗದಲ್ಲಿ ಶಾಹಿದ್ ಆಫ್ರೀದ್ ಬೆಳ್ತಂಗಡಿ, ಪುನೀತ್ ಕುಮಾರ್ ಎಂ.ಬಿ ಮೈಸೂರು, ಸಮ್ಯಕ್ತ್ ಜೈನ್ ಕಡಬ, ಸಾರ್ವಜನಿಕರ ವಿಭಾಗದಲ್ಲಿ ನಯನಾ ಕಡಬ, ಸ್ಮಿತಾ ಬಿ. ರಾವ್ ಮಂಗಳೂರು, ಸಂತೋಷ್ ಕುಮಾರ್ ಕೊಡಗು ಮತ್ತು ನಿವೇದಿತಾ ಎಚ್ ಮಂಗಳೂರು.