ಶಾಲೆಯಲ್ಲಿ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿರುವ ವೀಣಾ ಪ್ರಭು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲೆಯ ಹಿತೈಷಿ ಮಹಮ್ಮದ್ ನೌಷಾದ್ ಅವರನ್ನು ಸನ್ಮಾನಿಸಲಾಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್ ಆಳ್ವ, ವೈದ್ಯ ಡಾ.ಗಣೇಶ್ ಕುಮಾರ್, ಸಿವಿಲ್ ಎಂಜಿನಿಯರ್ ಗುರುರಾಜ್ ಶೆಣೈ, ಉದ್ಯಮಿ ಯೋಗೀಶ್ ಶೆಣೈ, ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಜಯಲತಾ ಅಮೀನ್,ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂಜೀವ ಭಾಗವಹಿಸಿದ್ದರು.