‘ಬೋಳಾರ ಪಾದೆಕಲ್ಲುವಿನ ಜ್ನಾನೇಶ್ ನಾಯಕ್ (25), ಕುದ್ರೋಳಿಯ ಫಹಾದ್ ಅಲಿಯಾಸ್ ಅಬ್ದುಲ್ ಫಹಾದ್ (25), ಉಳ್ಳಾಲ ಮೊಗವೀರ ಪಟ್ಣದ ಧನುಷ್ ಅಲಿಯಾಸ್ ರಮಿತ್ ರಾಜ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸುಹೇಬ್ (28), ಮೂಡುಶೆಡ್ಡೆ ನಿಸರ್ಗಧಾಮ ನಗರದ ದೀಪಕ್ ಪೂಜಾರಿ ಅಲಿಯಾಸ್ ದೀಪು (38), ಕಾಟಿಪಳ್ಳ ಕೃಷ್ಣಾಪುರದ ಸಾಹಿಲ್ ಇಸ್ಮಾಯಿಲ್ (27), ಉಳ್ಳಾಲ ಬಸ್ತಿಪಡ್ಪುವಿನ ಮೊಹಮ್ಮದ್ ಶಾಕಿರ್ ಅಲಿಯಾಸ್ ಜಕೀರ ಹುಸೇನ್ ಅಲಿಯಾಸ್ ಮುನ್ನಾ (30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಕರ್ನಲ್ ಗಾರ್ಡನ್ನ ಧನುಷ್ (28), ನಂತೂರ್ ಬಜಾಲ್ನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ (28), ಅರ್ಕುಳ ಫರಂಗಿಪೇಟಯ ಕೌಶಿಕ್ ನಿಹಾಲ್ (24) ಹಾಗೂ ಬೆಳುವಾಯಿಯ ಸಂತೋಷ್ ಶೆಟ್ಟಿ (34) ಗಡಿಪಾರಿಗೆ ಒಳಗಾದವರು’ ಎಂದರು.