ದೇವಸ್ಥಾನದ ಅರ್ಚಕ, ಮೊಕ್ತೇಸರ ನಾರಾಯಣ ಬಡೆಕ್ಕಿಲ್ಲಾಯ ಪೂಜಾ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಕಾಂಚನ ರೋಹಿಣಿ ಸುಬ್ಬರತ್ನಂ, ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಪದಾಧಿಕಾರಿಗಳಾದ ಶಿವರಾಮ ಕಾರಂತ ಉರಾಬೆ, ಸುಧಾಕೃಷ್ಣ ಪಿ.ಎನ್., ಕುಶಾಲಪ್ಪ ಗೌಡ ಬಜತ್ತೂರು ಗುತ್ತು, ಜಗದೀಶ ರಾವ್ ಮಣಿಕ್ಕಳ, ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ, ಲೋಕೇಶ್ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಯುವ ಟ್ರಷ್ಟ್ನ ಸುರೇಶ್ ಬಿದಿರಾಡಿ, ಯಾದವ ನೆಕ್ಕರೆ, ದಿನೇಶ್ ನಡ್ಪ, ಪ್ರಸನ್ನ ಕಾರಂತ, ನೋಣಯ್ಯ ಪದಕ, ಶಿವರಾಮಪ್ರಸಾದ್ ಬಜತ್ತೂರು, ಎಲ್ಯಣ್ಣ ಗೌಡ ಶಿವಪುರ, ಕಿಶೋರ್ ಬಜತ್ತೂರು, ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಉಮೇಶ್ ಗೌಡ ನೆಕ್ಕರೆ, ಕಾರ್ಯದರ್ಶಿ ಕೇಶವ ಗೌಡ ಅಗರ್ತ, ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಭಾಗವಹಿಸಿದ್ದರು.