ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್: ಮೂವರಿಗೆ ಬಡ್ತಿ

Last Updated 2 ಆಗಸ್ಟ್ 2022, 1:59 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಮೂರು ಹೊಸ ಪ್ರಧಾನ ವ್ಯವಸ್ಥಾಪಕರನ್ನು ನೇಮಕ ಮಾಡಿದೆ. ಉಪ ಮಹಾಪ್ರಬಂಧಕರಾದ ಜಯನಾಗರಾಜ ರಾವ್ ಎಸ್, ಅನಂತಪದ್ಮನಾಭ ಬಿ ಮತ್ತು ರಮೇಶ್ ಭಟ್ ಅವರಿಗೆ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ನೀಡಿದೆ.

ಜಯನಾಗರಾಜ್‌ ರಾವ್ ಅವರು ಎಚ್‌.ಆರ್ ಮತ್ತು ಐಆರ್‌ ವಿಭಾಗದ ಉಸ್ತುವಾರಿ, ಅನಂತಪದ್ಮನಾಭ ಅವರು ಐಟಿ ಮತ್ತು ಎಂಐಎಸ್ ವಿಭಾಗದ ಉಸ್ತುವಾರಿ, ರಮೇಶ್ ಭಟ್ ಅವರು ಕ್ರೆಡಿಟ್ ಮಾನಿಟರಿಂಗ್ ವಿಭಾಗದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT