ಯುವ ತಲೆಮಾರಿನವರಿ ಗಾಗಿ ನೈತಿಕ ಪಾಠದ ‘ಪ್ರೇಮ ಮತ್ತು ಜೀವನ’ ಕೈಪಿಡಿ ರಚಿಸಿದ್ದ ಅವರು ಕೊಂಕಣಿ ಜಾನಪದ, ಮಂಗಳೂರು ಹಾಗೂ ಗೋವಾ ಕೊಂಕಣಿ ಸಾಹಿತ್ಯದ ಇತಿಹಾಸ ಕುರಿತ ‘ಅಮರ್ ಕೊಂಕಣಿ’, ಆರೋಗ್ಯಕ್ಕೆ ಸಂಬಂಧಿಸಿದ ಪ್ರಬಂಧಗಳ ಸಂಕಲನ ‘ಬೊರಿ ಭಲಾಯ್ಕಿ’, ಕ್ರೈಸ್ತ ಮಿಷನರಿಗಳ ಕುರಿತ ಐತಿಹಾಸಿಕ ಪ್ರಬಂಧಗಳ ಸಂಕಲನ ‘ಸುವಾರ್ತಾ ಪ್ರಸಾರ್’ನ ಸಂಪಾದಕರಾಗಿದ್ದರು. ವಿ.ಜೆ.ಪಿ ಸಲ್ಡಾನ, ಎ.ಟಿ.ಲೋಬೊ, ಜೆ.ಎಸ್.ಅಳ್ವಾರಿಸ್, ಎಡ್ವಿನ್ ಜೆ.ಎಫ್ ಡಿಸೋಜ ಮತ್ತು ಜೆರಿ ಕುಲಶೇಖರ ಅವರ ಕಾದಂಬರಿಗಳನ್ನು ಪ್ರಕಟಗೊಳಿಸಿದ್ದರು.