‘ಪ್ರಜೆಗಳಲ್ಲಿ ಯಾರೊಬ್ಬರಿಗೆ ಕಷ್ಟವಿದ್ದರೂ ರಾಮ ದೇವರು ದುಃಖ ಪಡುತ್ತಿದ್ದರು. ಮಂದಿರದಲ್ಲಿ ಕೂರಿಸಿ ಮಗಳಾರತಿ ಮಾಡಿದ ಮಾತ್ರಕ್ಕೆ ರಾಮದೇವರು ಸಂತೃಪ್ತರಾಗುವುದಿಲ್ಲ. ರಾಮರಾಜ್ಯದ ಆಶಯ ಈಡೇರಿದರೆ ಮಾತ್ರ ಸಂತೃಪ್ತರಾಗುತ್ತಾರೆ. ರಾಮ ದೇವರಿಗೆ ಮನೆಯಾಯಿತು, ನನಗೊಂದು ಮನೆ ಇಲ್ಲ ಎಂದು ಪ್ರಜೆ ದುಖಿಸಿದರೆ ರಾಮ ದೇವರು ಸಂತೋಷಪಡುವುದಿಲ್ಲ. ನಾವೆಲ್ಲರೂ ನಮ್ಮಿಂದಾದಷ್ಟು ಸೇವೆಯನ್ನು ಮಾಡಿ ಎಲ್ಲರಿಗೂ ಸೂರು ನಿರ್ಮಿಸಬೇಕು’ ಎಂದರು.