ಶೃಂಗೇರಿ ಮಠದ ಉಡುಪಿ ಪ್ರಾಂತದ ಧರ್ಮಾಧಿಕಾರಿ ಎಸ್. ವಾಗೀಶ ಶಾಸ್ತ್ರಿ, ಪ್ರಮುಖರಾದ ಪ್ರದೀಪ ಕುಮಾರ್ ಪಂಜ, ಹರಿಕೃಷ್ಣ ಪುನರೂರು, ಕೆ.ಎಸ್. ಕಾರಂತ ಸಾಲಿಗ್ರಾಮ, ಪ್ರದೀಪ ಕುಮಾರ ಕಲ್ಕೂರ, ಅಜ್ಜಾವರ ಶಿವರಾವ್, ನಾ. ಮೊಗಸಾಲೆ ಕಾಂತಾವರ, ಕೆ. ದೇವರಾಜ್, ಕೀರ್ತನ್ ಕುಮಾರ್ ಲಾಡ್, ಕೆ.ಸಿ. ನಾಯ್ಕ್, ಮಹೇಶ್ ಕಜೆ ಬೆಂಗಳೂರು, ಬಿ.ಬಿ. ರವೀಂದ್ರನಾಥ ರೈ, ಚಂದ್ರಶೇಖರ ರಾವ್ ಬೊಕ್ಕಸ ಮೊದಲಾದವರು ಭಾಗವಹಿಸುವರು ಎಂದರು.