ಇದೇ ವೇಳೆ ಜನಪ್ರತಿನಿಧಿಗಳು ಸಹಿತ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಪೊಲೀಸ್ ಕಮಿಷನರ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಪಿಎಫ್ಐ ಮುಖಂಡ ಎ.ಕೆ.ಇಮ್ತಿ ಯಾಝ್, ಪ್ರಮುಖರಾದ ಸಲೀಮ್ ಫರಂಗಿಪೇಟೆ, ಝಕರಿಯಾ ಕಲ್ಲಡ್ಕ, ಇಸಾಕ್ ಶಾಂತಿಅಂಗಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಪತ್ರಿಭ ಟನೆಯಲ್ಲಿ ಇದ್ದರು.