‘ಮಲೇಬೆನ್ನೂರು ಭಾಗದಲ್ಲಿ 3 ದಿನ ಆಂತರಿಕ ಸರದಿ ರೂಪಿಸಿ ನೀರು ಹರಿಸಲಾಗುತ್ತಿದೆ. ಮಂಗಳವಾರಕ್ಕೆ ಸರದಿ ಮುಗಿಯಲಿದೆ. ಆದರೆ ಯಾವ ಉಪ ನಾಲೆಯಲ್ಲಿಯೂ 2 ಕಿ.ಮೀ ನೀರು ಹರಿದಿಲ್ಲ. ಅಡಿಕೆ, ತೆಂಗಿನ ತೋಟ ಒಣಗುವುದು ಖಚಿತ. ಕಾಡಾ ಮುಖ್ಯಸ್ಥರು, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಸಚಿವ ಮಧು ಬಂಗಾರಪ್ಪ, ಶಾಸಕರು, ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಸರ್ವೆ ಮಾಡಲಿ’ ಎಂದು ಒತ್ತಾಯಿಸಿದರು.