ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಎಚ್.ಎ. ರಂಜಿತ್, ಪುರಸಭೆ ಸದಸ್ಯ ಬಾಬು ಓಬಳದಾರ್, ತಾಲ್ಲೂಕು ಕರವೇ ಅಧ್ಯಕ್ಷ ವಿನಯ್ ವಗ್ಗರ್, ಎಸ್. ಶ್ರೀನಿವಾಸ್, ಸಿಂಪಿಗ ಸಮಾಜದ ಮುಖಂಡ ನಟರಾಜ್, ಮಾದಿಗ ಸಮಾಜದ ಮುಖಂಡ ಮಾರಿಕೊಪ್ಪ ಮಂಜುನಾಥ್, ಮುಸ್ಲಿಂ ಸಮಾಜದ ಮುಖಂಡ ಚೀಲೂರು ವಾಜೀದ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಜರಿದ್ದರು.