‘2023ರ ಡಿ.26ರಂದು ಹರಿಹರ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟ ಅವಧಿಗೆ ಧರಣಿ ಹಮ್ಮಿಕೊಂಡಿದ್ದು, ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಸ್ಪಂದಿಸಿಲ್ಲ. ನಮಗೆ 239/24ರ 2.32 ಎಕರೆ ಎ.ಕೆ. ಸರ್ವೀಸ್ ಇನಾಂ ಜಮೀನಿನಲ್ಲಿ ಇಂದ್ರಮ್ಮ ಎಂಬವರು 57 ವರ್ಷಗಳಿಂದ ಸ್ವಾಧೀನಾನುಭವ ಹೊಂದಿದ್ದು, ಆದಿಭೋಗದಾರಿಕೆ ಹಕ್ಕು ನೀಡಲು ಅರ್ಜಿ ಸಲ್ಲಿಸಿದ್ದು, ಕೋರ್ಟ್ನಲ್ಲೂ ದಾವೆ ಹೂಡಿದ್ದಾರೆ. ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಅವರಿಗೆ ಜಮೀನು ಮಂಜೂರು ಮಾಡಬಾರದು’ ಎಂದು ಆಗ್ರಹಿಸಿದರು.