ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಜಾಕೀರ್, ಶಿವಗಂಗಾ ಶ್ರೀನಿವಾಸ್, ಶಿವಗಂಗಾ ಬಸವರಾಜ್, ಮಹಾದೇವ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ದವನ ವಿರೇಶ್, ಎನ್ಎಂಜೆಬಿ ಮುರುಗೇಶ್, ಅಯೂಬ್ ಪೈಲ್ವಾನ್, ಸಿಪಿಐ ಡಾ.ಎಸ್.ಕೆ. ಶಂಕರ್, ಪಿ.ಸಿ. ರಾಮನಾಥ್, ರವಿಕುಮಾರ್ ಗಾಂಧಿ, ಸುರಭಿ ವಿನಯ್, ಶಿವು, ವಿರೂಪಾಕ್ಷಪ್ಪ ಹಾಜರಿದ್ದರು.