ಪಕ್ಷದ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗಾರಾಜ್ ಹಿಂಡಸಘಟ್ಟ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಚಂದ್ರಶೇಖರ ಪೂಜಾರ್, ಸಂಪರ್ಕ ಅಭಿಯಾನದ ತಾಲ್ಲೂಕು ಸಂಚಾಲಕಿ ರೂಪಾ ಶಶಿಕಾಂತ್, ಗುಳದಹಳ್ಳಿ ಮಹಾಂತೇಶ್, ಸಹ ಸಂಚಾಲಕ ಅಮರ್, ಸುನೀಲ್ ಕುಮಾರ್, ಸಿದ್ದೇಶ್ ಕರೂರು, ಶ್ರೀಕಾಂತ್ ಇದ್ದರು.