‘ಇವು ಸರ್ಕಾರಿ ಆಸ್ಪತ್ರೆಗೆ ಸೇರಿದವುಗಳಲ್ಲ. ಯಾವುದೋ ಖಾಸಗಿ ವೈದ್ಯರಿಗೆ ಸಂಬಂಧಿಸಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವುಗಳನ್ನು ಸಂಗ್ರಹಿಸಿದ್ದೇವೆ. ಹೀಗೆ ಎಲ್ಲೆಂದರಲ್ಲಿ ಔಷಧ ಬಾಟಲ್ಗಳನ್ನು ಎಸೆಯಬಾರದು’ ಎಂದು ಹೊಳೆ ಸಿರಿಗೆರೆ ವೈದ್ಯಾಧಿಕಾರಿ ಡಾಕ್ಟರ್ ಚೇತನ್ ಮತ್ತು ತಾಲೂಕು ಆರೋಗ್ಯ ನಿರೀಕ್ಷಕ ಎಂ ಉಮ್ಮಣ್ಣ ಹೇಳಿದ್ದಾರೆ.