ಮಾಜಿ ಸಚಿವ ಮುರುಗೇಶ್ ನಿರಾಣಿ, ಮುಖಂಡರಾದ ಓಂಕಾರಪ್ಪ, ಯಶವಂತರಾವ ಜಾಧವ್, ಶ್ರೀನಿವಾಸ ದಾಸ ಕರಿಯಪ್ಪ, ನಂಜನಗೌಡ, ದೇವರಮನೆ ಶಿವಕುಮಾರ್, ಲೋಕಿಕೆರೆ ನಾಗರಾಜ್, ರುದ್ರೇಗೌಡ, ಬಿ.ಜಿ.ಅಜಯಕುಮಾರ್, ಎಚ್.ಎಸ್.ಶಿವಶಂಕರ್, ರಾಜನಹಳ್ಳಿ ಶಿವಕುಮಾರ್, ಎಚ್.ಎಂ.ನಾಗರಾಜ, ಸತೀಶ ಕೊಳೇನಹಳ್ಳಿ, ಬಿ.ಶೇಖರಪ್ಪ, ಇನ್ನಿತರರು ಉಪಸ್ಥಿತರಿದ್ದರು.