‘ಬನಶಂಕರಿ ಬಡಾವಣೆಯಲ್ಲಿ 12 ಮೀಟರ್ ಕೆಳಸೇತುವೆ ನಿರ್ಮಿಸಲಾಗುತ್ತಿದ್ದು, ಅದಕ್ಕೂ ಮೊದಲು ಇಲ್ಲಿನ ಕೆಳಸೇತುವೆಯನ್ನು ದುರಸ್ತಿಪಡಿಸಬೇಕು. ಕುಂದವಾಡ, ಹಳೇಬಾತಿ, ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಬಳಿ ಇರುವ ಕೆಳಸೇತುವೆಗಳನ್ನು ನೇರವಾಗಿ ನಿರ್ಮಿಸಬೇಕು, ಜಾಗ ಇಲ್ಲ ಎಂದು ಯಾವುದೇ ಸಬೂಬು ಹೇಳದೇ ಕೆಲಸ ಮಾಡಬೇಡಿ. ಜನರ ಜೀವಕ್ಕೆ ಹಾನಿಯಾಗದಂತೆ ಕೆಲಸ ಮಾಡಿ. ಇಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ಎಚ್ಚರಿಸಿದರು.