<p><strong>ನ್ಯಾಮತಿ</strong>: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ನಾಲ್ಕು ಮಿನಿ ಲಾರಿಗಳಲ್ಲಿ ಭರ್ತಿ ಮಾಡಿ ಗುರುವಾರ ಪೀಠಕ್ಕೆ ತೆರಳಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು ಎಂದು ವ್ಯವಸ್ಥಾಪಕ ಹೊಸಕಟ್ಟೆ ಬಸವರಾಜಪ್ಪ ತಿಳಿಸಿದರು.</p>.<p>ದಾಸೋಹಕ್ಕೆ ಭಕ್ತರಿಂದ 160 ಚೀಲ ಅಕ್ಕಿ, 25 ಚೀಲ ಬೆಲ್ಲ, 100 ತೆಂಗಿನಕಾಯಿ, ಮೂರು ಟಿನ್ ಅಡುಗೆ ಎಣ್ಣೆ, 9 ಚೀಲ ಈರುಳ್ಳಿ ಸೇರಿದಂತೆ 60 ಚೀಲಗಳಲ್ಲಿ ವಿವಿಧ ತರಕಾರಿಯನ್ನು ನೀಡಲಾಯಿತು.</p>.<p>ಭಕ್ತರಾದ ಎಸ್.ಎಂ.ಟಿ.ಶಿವಕುಮಾರ, ಡಿ.ಆರ್.ರುದ್ರಪ್ಪ, ಕೆಂಚಿಕೊಪ್ಪ ರೇವಣಪ್ಪ, ಹೊಸಮನೆ ಶಿವರಾಜ, ಎಚ್.ಎಂ.ಶಶಿಧರ, ಡೇರಿ ಬಯ್ಯ, ಬಾರೆಮರದ ಗುರುರಾಜ, ಮಹೇಶ, ಪೂಜಾರ ಬಸವರಾಜ, ಕಾರ್ತಿಕ, ಉಮೇಶ, ಶಿವಕುಮಾರ, ಶಂಕ್ರಣ್ಣ ತರಕಾರಿ, ಬಾಬು, ನಾಗರಾಜ, ಹಾಲೇಶ ಅವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ</strong>: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ನಾಲ್ಕು ಮಿನಿ ಲಾರಿಗಳಲ್ಲಿ ಭರ್ತಿ ಮಾಡಿ ಗುರುವಾರ ಪೀಠಕ್ಕೆ ತೆರಳಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು ಎಂದು ವ್ಯವಸ್ಥಾಪಕ ಹೊಸಕಟ್ಟೆ ಬಸವರಾಜಪ್ಪ ತಿಳಿಸಿದರು.</p>.<p>ದಾಸೋಹಕ್ಕೆ ಭಕ್ತರಿಂದ 160 ಚೀಲ ಅಕ್ಕಿ, 25 ಚೀಲ ಬೆಲ್ಲ, 100 ತೆಂಗಿನಕಾಯಿ, ಮೂರು ಟಿನ್ ಅಡುಗೆ ಎಣ್ಣೆ, 9 ಚೀಲ ಈರುಳ್ಳಿ ಸೇರಿದಂತೆ 60 ಚೀಲಗಳಲ್ಲಿ ವಿವಿಧ ತರಕಾರಿಯನ್ನು ನೀಡಲಾಯಿತು.</p>.<p>ಭಕ್ತರಾದ ಎಸ್.ಎಂ.ಟಿ.ಶಿವಕುಮಾರ, ಡಿ.ಆರ್.ರುದ್ರಪ್ಪ, ಕೆಂಚಿಕೊಪ್ಪ ರೇವಣಪ್ಪ, ಹೊಸಮನೆ ಶಿವರಾಜ, ಎಚ್.ಎಂ.ಶಶಿಧರ, ಡೇರಿ ಬಯ್ಯ, ಬಾರೆಮರದ ಗುರುರಾಜ, ಮಹೇಶ, ಪೂಜಾರ ಬಸವರಾಜ, ಕಾರ್ತಿಕ, ಉಮೇಶ, ಶಿವಕುಮಾರ, ಶಂಕ್ರಣ್ಣ ತರಕಾರಿ, ಬಾಬು, ನಾಗರಾಜ, ಹಾಲೇಶ ಅವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>