<p><strong>ನ್ಯಾಮತಿ</strong>: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ನಾಲ್ಕು ಮಿನಿ ಲಾರಿಗಳಲ್ಲಿ ಭರ್ತಿ ಮಾಡಿ ಗುರುವಾರ ಪೀಠಕ್ಕೆ ತೆರಳಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು ಎಂದು ವ್ಯವಸ್ಥಾಪಕ ಹೊಸಕಟ್ಟೆ ಬಸವರಾಜಪ್ಪ ತಿಳಿಸಿದರು.</p>.<p>ದಾಸೋಹಕ್ಕೆ ಭಕ್ತರಿಂದ 160 ಚೀಲ ಅಕ್ಕಿ, 25 ಚೀಲ ಬೆಲ್ಲ, 100 ತೆಂಗಿನಕಾಯಿ, ಮೂರು ಟಿನ್ ಅಡುಗೆ ಎಣ್ಣೆ, 9 ಚೀಲ ಈರುಳ್ಳಿ ಸೇರಿದಂತೆ 60 ಚೀಲಗಳಲ್ಲಿ ವಿವಿಧ ತರಕಾರಿಯನ್ನು ನೀಡಲಾಯಿತು.</p>.<p>ಭಕ್ತರಾದ ಎಸ್.ಎಂ.ಟಿ.ಶಿವಕುಮಾರ, ಡಿ.ಆರ್.ರುದ್ರಪ್ಪ, ಕೆಂಚಿಕೊಪ್ಪ ರೇವಣಪ್ಪ, ಹೊಸಮನೆ ಶಿವರಾಜ, ಎಚ್.ಎಂ.ಶಶಿಧರ, ಡೇರಿ ಬಯ್ಯ, ಬಾರೆಮರದ ಗುರುರಾಜ, ಮಹೇಶ, ಪೂಜಾರ ಬಸವರಾಜ, ಕಾರ್ತಿಕ, ಉಮೇಶ, ಶಿವಕುಮಾರ, ಶಂಕ್ರಣ್ಣ ತರಕಾರಿ, ಬಾಬು, ನಾಗರಾಜ, ಹಾಲೇಶ ಅವರು ಇದ್ದರು.</p>
<p><strong>ನ್ಯಾಮತಿ</strong>: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ನಾಲ್ಕು ಮಿನಿ ಲಾರಿಗಳಲ್ಲಿ ಭರ್ತಿ ಮಾಡಿ ಗುರುವಾರ ಪೀಠಕ್ಕೆ ತೆರಳಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು ಎಂದು ವ್ಯವಸ್ಥಾಪಕ ಹೊಸಕಟ್ಟೆ ಬಸವರಾಜಪ್ಪ ತಿಳಿಸಿದರು.</p>.<p>ದಾಸೋಹಕ್ಕೆ ಭಕ್ತರಿಂದ 160 ಚೀಲ ಅಕ್ಕಿ, 25 ಚೀಲ ಬೆಲ್ಲ, 100 ತೆಂಗಿನಕಾಯಿ, ಮೂರು ಟಿನ್ ಅಡುಗೆ ಎಣ್ಣೆ, 9 ಚೀಲ ಈರುಳ್ಳಿ ಸೇರಿದಂತೆ 60 ಚೀಲಗಳಲ್ಲಿ ವಿವಿಧ ತರಕಾರಿಯನ್ನು ನೀಡಲಾಯಿತು.</p>.<p>ಭಕ್ತರಾದ ಎಸ್.ಎಂ.ಟಿ.ಶಿವಕುಮಾರ, ಡಿ.ಆರ್.ರುದ್ರಪ್ಪ, ಕೆಂಚಿಕೊಪ್ಪ ರೇವಣಪ್ಪ, ಹೊಸಮನೆ ಶಿವರಾಜ, ಎಚ್.ಎಂ.ಶಶಿಧರ, ಡೇರಿ ಬಯ್ಯ, ಬಾರೆಮರದ ಗುರುರಾಜ, ಮಹೇಶ, ಪೂಜಾರ ಬಸವರಾಜ, ಕಾರ್ತಿಕ, ಉಮೇಶ, ಶಿವಕುಮಾರ, ಶಂಕ್ರಣ್ಣ ತರಕಾರಿ, ಬಾಬು, ನಾಗರಾಜ, ಹಾಲೇಶ ಅವರು ಇದ್ದರು.</p>