<p><strong>ಸಂತೇಬೆನ್ನೂರು</strong>: ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿದ್ದಾರೆ.</p>.<p>ಮೆದಿಕೆರೆ ನಿವಾಸಿ ವೀರಾಚಾರ್ (52) ಮೃತರು.</p>.<p>ಬೈಕ್ ಚಲಾಯಿಸುತ್ತಿದ್ದ ಸಂತೇಬೆನ್ನೂರಿನ ಲಿಂಗರಾಜು ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.</p>.<p>ಚನ್ನಗಿರಿಯಿಂದ ಸಂತೇಬೆನ್ನೂರಿಗೆ ಬರುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿದ ಬೈಕ್, ಪಕ್ಕದ ಹೊಲದಲ್ಲಿದ್ದ ಕಲ್ಲುಕಂಬಕ್ಕೆ ಡಿಕ್ಕಿ ಹೊಡೆದಿದೆ. </p>
<p><strong>ಸಂತೇಬೆನ್ನೂರು</strong>: ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿದ್ದಾರೆ.</p>.<p>ಮೆದಿಕೆರೆ ನಿವಾಸಿ ವೀರಾಚಾರ್ (52) ಮೃತರು.</p>.<p>ಬೈಕ್ ಚಲಾಯಿಸುತ್ತಿದ್ದ ಸಂತೇಬೆನ್ನೂರಿನ ಲಿಂಗರಾಜು ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.</p>.<p>ಚನ್ನಗಿರಿಯಿಂದ ಸಂತೇಬೆನ್ನೂರಿಗೆ ಬರುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿದ ಬೈಕ್, ಪಕ್ಕದ ಹೊಲದಲ್ಲಿದ್ದ ಕಲ್ಲುಕಂಬಕ್ಕೆ ಡಿಕ್ಕಿ ಹೊಡೆದಿದೆ. </p>