ಸೋಮವಾರ, 22 ಡಿಸೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಶ್ವಾನಗಳ ಆರೈಕೆಗೆ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ; ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಪ್ರಗತಿ
ಅಮೃತ್ ಕಿರಣ್ ಬಿ.ಎಂ.
Published : 22 ಡಿಸೆಂಬರ್ 2025, 5:45 IST
Last Updated : 22 ಡಿಸೆಂಬರ್ 2025, 5:45 IST
ಫಾಲೋ ಮಾಡಿ
Comments
ದಾವಣಗೆರೆ ನಗರದ ಕುಂದವಾಡ ಕೆರೆಯ ಸಮೀಪ ಶನಿವಾರ ಬೀದಿ ನಾಯಿಯೊಂದನ್ನು ಸೆರೆಹಿಡಿದ ಸಿಬ್ಬಂದಿ
ದಾವಣಗೆರೆ ನಗರದ ಕುಂದವಾಡ ಕೆರೆಯ ಸಮೀಪ ಶನಿವಾರ ಬೀದಿ ನಾಯಿಯೊಂದನ್ನು ಸೆರೆಹಿಡಿದ ಸಿಬ್ಬಂದಿ
ದಾವಣಗೆರೆಯ ಕುಂದವಾಡ ಮುಖ್ಯರಸ್ತೆಯಲ್ಲಿ ಕಂಡುಬಂದ ಬೀದಿ ನಾಯಿಗಳು
ದಾವಣಗೆರೆಯ ಕುಂದವಾಡ ಮುಖ್ಯರಸ್ತೆಯಲ್ಲಿ ಕಂಡುಬಂದ ಬೀದಿ ನಾಯಿಗಳು
ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ. ಆಶ್ರಯ ಕೇಂದ್ರಗಳು ಮುಂದಿನ ಒಂದು ತಿಂಗಳಲ್ಲಿ ಕಾರ್ಯಾರಂಭಕ್ಕೆ ಸಜ್ಜುಗೊಳ್ಳಲಿವೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 16000 ನಾಯಿಗಳನ್ನು ಎಬಿಸಿ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಉಳಿದ ಅಂದಾಜು 6000 ನಾಯಿಗಳಿಗೆ ಸದ್ಯದಲ್ಲೇ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲಿದೆ
ರೇಣುಕಾ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT