‘ಫೆಬ್ರುವರಿ 13 ರಂದು ಮಧ್ಯಾಹ್ನ 12 ರಿಂದ 1 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಬೈಕ್ನಲ್ಲಿ ಬಂದು, ವಸತಿ ಗೃಹದ ಕಾಂಪೌಂಡ್ನೊಳಗೆ ಅಕ್ರಮ ಪ್ರವೇಶ ಮಾಡಿ, ಮಾವಿನ ಕಾಯಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿ.ಟಿ. ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ನ್ಯಾಯಾಧೀಶರ ವಸತಿ ಗೃಹಗಳಲ್ಲಿ ನೀರುಗಂಟಿ ಕೆಲಸ ಎಚ್.ಡಿ.ಅಶೋಕ್ ದೂರು ನೀಡಿದ್ದಾರೆ.