ಹಿರಿಯರಾದ ಮಹಾವೀರ ಧರೆಣ್ಣವರ ಮಾತನಾಡಿ, ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಕಮಾನು ಕಟ್ಟಲಾಗುವುದು. ಸುಂದರ ಗೋಪುರದಲ್ಲಿ ಅಲ್ಲಮಪ್ರಭು, ಬಸವಣ್ಣ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪಿಸಲಾಗುವದು ಎಂದರು.
ಹಿರಿಯರಾದ ಎಚ್.ಆರ್. ಸನದಿ, ಮರುತಿ ಕಲಾಜ, ರಮೇಶ ಹೂಗಾರ, ಮಲ್ಲಯ್ಯ ಮಠಪತಿ. ಕಿರಣ ಪಾಟೀಲ, ಕುಲಕರ್ಣಿ, ಪರಪ್ಪ ಹುದ್ದಾರ, ಶಂಕರ ಮುಗಳಿ ಇದ್ದರು.