ನಿವೃತ್ತ ಡಿವೈಎಸ್ಪಿ ನೆಲಗುಡ್ಡ, ನಿಂಗಮ್ಮ ಪಾಟೀಲ, ನಿವೃತ್ತ ಪ್ರಾಂಶುಪಾಲೆ ಟೊಣಪಿ, ಉಮೇಶ ಕುಲಕರ್ಣಿ, ಸುದರ್ಶನ ದಿನ್ನಿಹಳ್ಳಿ, ರವಿ ನಾಯಕ, ಈರಣ್ಣ ಹುಲಸೋಗಿ, ಪರಶುರಾಮ, ನಾಗರಾಜ, ಲೋಕೇಶ, ಬಸವರಾಜ ಮೊಗಲಿಶೆಟ್ಟರ, ಗಿರೀಶ ವಿರುಪಾಕ್ಷರ, ಗಿರೀಶ ಲೂತಿಮಠ, ರಾಜೇಂದ್ರ ಪಾಟೀಲ, ಪ್ರಕಾಶ ವಿಜಾಪುರ, ವಾದಿರಾಜ ಜುಂಜರವಾಡ ಇದ್ದರು.