ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಮಾಜಿ ಸದಸ್ಯ ವೈ.ಬಿ. ದಾಸನಕೊಪ್ಪ, ಸೋಮಶೇಖರ ಬೆನ್ನೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತಗೌಡ ಪಾಟೀಲ, ಮುಖಂಡರಾದ ನರೇಶ ಮಲೇನಾಡು, ಬಿ.ವೈ. ಪಾಟೀಲ, ಬಾಬು ಅಂಚಟಗೇರಿ, ಶಿವಾನಂದ ಅಂಗಡಿ, ಗುರುನಾಥ ಕಂಪ್ಲಿ, ಗಂಗಾಧರ ಚಿಕ್ಕಮಠ, ಚಂಬಣ್ಣ ಜಾಬಿನ, ಹನುಮಂತ ಹರಿಜನ ಇದ್ದರು.