ಬಿಡಿಎಸ್ಎಸ್ ಸಂಸ್ಥೆಯ ಉಜ್ಜೀವನ ಯೋಜನೆ ಸಂಯೋಜಕ ಎ.ಬಿ.ಪಠಾಣ, ಗ್ರಾಮ ಪಂಚಾಯ್ತಿ ಸದಸ್ಯೆ ಬಾಳವ್ವ ಹೂಗಾರ, ಕಾರ್ಯಕರ್ತೆಯರಾದ ಶೈಲಾ ಹಿರೇಮಠ, ಶಾಂತಾ ಕಾಳೆ, ಖಾಸೀಂ ಮುಜಾವರ, ರೈತರಾದ ರಾಮಣ್ಣ ನಂದನವಾಡಿ, ನಾಗವ್ವ ಮಾರಿಹಾಳ, ಚಂದ್ರವ್ವ ನಿಂಬಾಳಕರ, ಸುರೇಶ ಹುಲಮನಿ, ಪತ್ರೆಪ್ಪ ಕಲಘಟಗಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.