ರಸ್ತೆಬದಿ ಕಸ ಬಿಸಾಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೀದಿದೀಪ ಸರಿಪಡಿಸಿ ಗಟಾರ ಶುಚಿಗೊಳಿಸಲಾಗುವುದು. ಡೆಂಘಿ ಕುರಿತು ಸ್ಥಳಿಯರಿಗೆ ಜಾಗೃತಿ ಮೂಡಿಸಲಾಗುವುದು.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹಳ್ಳಿ ಜೀವನದಲ್ಲಿ ಇರುವಷ್ಟು ನೆಮ್ಮದಿ ಬೇರೆಲ್ಲೂ ಸಿಗದು. ದನ–ಕರುಗಳೇ ನಮ್ಮ ಆರೋಗ್ಯದ ಸಂಪತ್ತು. ಹೈನುಗಾರಿಕೆ ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ. ಶುಚಿತ್ವ ಕಾಡುಕೊಳ್ಳುತ್ತಿದ್ದೇವೆ.
ದ್ಯಾಮಣ್ಣ ಜಟ್ಟಪ್ಪನವರ, ಸ್ಥಳೀಯ ನಿವಾಸಿ
ಹುಬ್ಬಳ್ಳಿ ಗೋಪನಕೊಪ್ಪದ ಸಿದ್ದೇಶ್ವರ ನಗರ ಬಡಾವಣೆಯ ಮನೆಯೊಂದರ ಒಳಗೆ ಇರುವ ಕೊಟ್ಟಿಗೆಗೆ ಹೋಗುತ್ತಿರುವ ಜಾನುವಾರುಗಳು –ಪ್ರಜಾವಾಣಿ ಚಿತ್ರ/ ಗುರು ಹಬೀಬ