ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ರಾಘವೇಂದ್ರ ಮುರಗೋಡ, ಎಸ್.ಎಸ್. ಕಮಡೊಳ್ಳಿಶೆಟ್ರು, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಅನಿಲ ಬೇವಿನಕಟ್ಟಿ, ಎಸ್.ಎಂ. ಅಂಗಡಿ, ಈರಣ್ಣ ಪಾಳೇದ, ಮಹೇಶ ಪತ್ತಾರ, ಸಾಯಿನಾಥ ಹಿತ್ತಾಳೆ, ಈಶ್ವರ ನಾಯ್ಕರ, ಎಂ.ಎಂ. ಡಂಬಳ, ಚಂದ್ರಶೇಖರ ಗಾಣಿಗೇರ, ಸುರೇಶ ಮೆಣಸಗಿ, ಅನಿಲ ಕವಿಶೆಟ್ಟಿ, ಎಂ. ಎಸ್. ಶಿರಗಣ್ಣನವರ ಪಾಲ್ಗೊಂಡಿದ್ದರು.