ವಿದ್ಯಾರ್ಥಿಗಳು ತಾಳೆ ಗರಿ, ದಾಖಲೆ ಪತ್ರ ಮುಂತಾದವುಗಳನ್ನು ಸಂರಕ್ಷಿಸಬೇಕು. ಅವುಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಇತಿಹಾಸ ತಜ್ಞ ಪ್ರೊ.ಸಿ.ಎಸ್. ಹಸಬಿ ಹಾಗೂ ಜಗದೀಶ ಕಿವುಡನ್ನವರ ಉಪನ್ಯಾಸ ನೀಡಿದರು. ಪ್ರೊ.ಮಹಾಂತ ದೇಸಾಯಿ,ಪ್ರೊ.ಜಿ. ಕುಂಬಾರ, ಮಹಾವೀರ ಉಪಾಧ್ಯೆ, ಮಹಾಂತೇಶ ರವಾಟಿ, ವೈಶಾಲಿ ಕುಂದಗೋಳ ಇದ್ದರು.