ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಗುರುನಾಥ್ ಉಳ್ಳಾಗಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎನ್.ವಿ.ಕುರವತ್ತಿಮಠ, ಚಿದಾನಂದ ಮುತ್ತಣ್ಣವರ, ನಾಗಲಿಂಗಪ್ಪ ಉಳ್ಳಾಗಡ್ಡಿ, ಶಿವನಗೌಡ ಕುಲಕರ್ಣಿ, ಶಾಲಾ ಶಿಕ್ಷಕರಾದ ಕಟಗಿ ಡಿ.ಕೆ.ವಿಜಯಲಕ್ಷ್ಮೀ, ಸುಜಾತಾ ನಾಯ್ಕರ, ಅರವಿಂದ್ ಪಾಟೀಲ್, ಮಹಾದೇವಪ್ಪ ಬೆಳವಟಗಿ, ಎಲ್.ವೈ.ರಾಯಪ್ಪನವರ ಇದ್ದರು.