ಸಚಿವರ ಆಪ್ತ ಕಾರ್ಯದರ್ಶಿ ಹರೀಶ ಮಠದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಬಾಳು ಖಾನಾಪುರ, ನರೇಶ ಮಲೆನಾಡು, ಬಾಬು ಅಂಚಟಗೇರಿ, ಮಹೇಶ ಅಲಗೂರು, ವೃಷಬೇಂದ್ರ ಪಟ್ಟಣಶೆಟ್ಟಿ,ಬಾಳು ಕಾನಾಪುರ,ಗಂಗಾಧರ ಚಿಕ್ಕಮಠ, ಹನುಮಂತ ಚವರಗುಡ್ಡ,ಶಿವಲಿಂಗ ಮುಗಣ್ಣವರ ಇತರರು ಇದ್ದರು.