ಹನುಮನಕೊಪ್ಪ ಗ್ರಾಮದ ಇಸ್ಲಾಂ ಧರ್ಮಗುರು ಅರಿಪುಲ್ ಹಕ್ ಶಾ ಖಾದರಿ ಕಲಂದರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮನಕೊಪ್ಪ ಗ್ರಾಮದ ಸೂಫಿ ಅಬ್ದುಲ್ ರೆಹಮಾನ್ ಉರ್ಫ್ ಶಮಾನಿಯಾಜ್, ಮೃತ್ಯುಂಜಯ ಯರಗಂಬಳಿಮಠ, ಹಸನ್ ಬೇಗ್ ಜೋರಮ್ಮನವರ, ಕಲ್ಲಪ್ಪ ಪುಡಕಲಕಟ್ಟಿ, ರಾಮಲಿಂಗಪ್ಪ ನವಲಗುಂದ, ಇಮಾಮಹುಸೇನ್ ಮುಜಾವರ, ಬಸೀರಅಹ್ಮದ್ ಮಾಳಗಿಮನಿ, ಮಹೇಶ ಬೊಬ್ಬಿ, ಸುರೇಶಬಾಬು ತಳವಾರ, ಪರಮೇಶ್ವರ ದೊಡವಾಡ, ಐ.ಎಂ.ಛಡೀದಾರ ಇದ್ದರು.