ವಿಶ್ವಕರ್ಮ ಸುವರ್ಣಕಾರರ ಸಂಘದ ಅಧ್ಯಕ್ಷ ವಿಜಯಕುಮಾರ ಎಲ್.ಧೋತ್ರಗಾವಿ, ಮಹಾನಗರ ಪಾಲಿಕೆ ಸದಸ್ಯೆ ಸುಮಿತ್ರಾ ಗುಂಜಾಳ, ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವಿವೇಕ ಅಣವೇಕರ, ಪರಶುರಾಮ ಚಿಲ್ಲಾಳ, ಡಾ.ವೈ.ರವೀಂದ್ರ ಆಚಾರ್ಯ ಇದ್ದರು.
ನಾರಾಯಣ ಬಡಿಗೇರ ಸ್ವಾಗತಿಸಿದರು. ಶ್ರೀಕಾಂತ ಧೋತ್ರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಗುರುಪಾದ ಪೂಜೆ ಕಾರ್ಯಕ್ರಮ ನೆರವೇರಿತು.