ಧಾರವಾಡದ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ಎ.ಟಿ.ಆಯ್.ಆರ್. ಸಾರಿಗೆ ಅಧಿಕಾರಿ ದೇವರಾಜ ಭಜಂತ್ರಿ, ಗರಗ ಪಿ.ಎಸ್ಐ ಎಸ್.ಎಂ.ಮಂಟೂರ, ಬಸವರಾಜ ಸೊಗಾ, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮಸೂತಿ, ಬಾಬಾ ಮೊಹಿದ್ದಿನ ಚೌಧರಿ, ಸಲಾಂ ಲಾಲ್ಮೀಯಾ ಬಸ್ ನಿಲ್ಧಾಣಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.